ಸತ್ಯಾನ್ವೇಷಣೆ
ಜಗಜೀವನ ಜಾತಕದೊಡೆ ಹೋಲಿಸಿದೊಡೆ
ನನ್ನ ದುಗುಡ ಮರೆಯಾಗುವುದೇ??
ಹೊರಗಿನ ಒತ್ತದಡಿ ಬೆಂದೆ, ಜೀವ ಹನಿಗಾಗಿ ಹುಡುಕಿದೆ.
ಮನಕೆ ತಂಪನ್ನು ಕೊಡುವ ಹಸುರಿನ ಚಾಮರಕ್ಕೆ ಬಸವಳಿದೆ.
ಕಾಲದ ಕೊಲೆಯಾದಾಗ ಸತ್ಯಾನ್ವೇಷಣೆಗಾಗಿ ಹೊರಟ
ಮೂಡನಂಥೆ - ಆನಂದ ನಂದನ
Showing posts with label ಸತ್ಯಾನ್ವೇಷಣೆ. Show all posts
Showing posts with label ಸತ್ಯಾನ್ವೇಷಣೆ. Show all posts
Subscribe to:
Posts (Atom)
